ಶ್ರೀ ಮಧ್ವ ಸಂಪ್ರದಾಯ ಅಡಿಗೆ ನಿಮಗೆ ಇಲ್ಲಿ ಪರಿಚಯ ಮಾಡಿಕೊಬೇಕ Click here
ಶ್ರೀ ಹರಿಪ್ರೀಯಥಂ
ಶ್ರೀ ಕೃಷ್ಣರ್ಪನಮಸ್ತು
Saturday, September 20, 2008
Bhajane & SriBhagavatha Saptaha
Click here to download Bhajane : -- ತಾರತಮ್ಯ ಭಜನೆಯಲ್ಲಿ
ಶ್ರೀ ಗುರುಪ್ರಸಾದ್ ಮತ್ತು ರಾಜೀವ್ ಅವರ ಕಂಠಸಿರಿ ಯಲ್ಲಿ ,ಶ್ರೀ ಹರಿಗೆ ಚರಣಾರ ವಿಂದದಲ್ಲಿ ಅರ್ಪಣೆ
ಶ್ರೀ ಹರಿ ಪ್ರೀಯತಂ ,ಶ್ರೀ ಕೃಷ್ಣರ್ಪನಮಸ್ತು
ಶ್ರೀ ಗುರುಪ್ರಸಾದ್ ಮತ್ತು ರಾಜೀವ್ ಅವರ ಕಂಠಸಿರಿ ಯಲ್ಲಿ ,ಶ್ರೀ ಹರಿಗೆ ಚರಣಾರ ವಿಂದದಲ್ಲಿ ಅರ್ಪಣೆ
ಶ್ರೀ ಹರಿ ಪ್ರೀಯತಂ ,ಶ್ರೀ ಕೃಷ್ಣರ್ಪನಮಸ್ತು
Saturday, April 12, 2008
Sri Dhananjayachar Pravachana
ಶ್ರೀ ಧನಂಜಯಚಾರ್ ವಿದ್ಯಾಪೀಠ
ಮಹಾಭಾರತ ಶ್ರೀ ಕೃಷ್ಣನ ಸಂದೇಶ
ಶ್ರೀ ಹರಿ ಪ್ರೀಯತಂ
ರಾಜೀವ್ ರಘುನಾಥ್
click madi shri dhananjayachar pravachanakke
ಮಹಾಭಾರತ ಶ್ರೀ ಕೃಷ್ಣನ ಸಂದೇಶ
ಶ್ರೀ ಹರಿ ಪ್ರೀಯತಂ
ರಾಜೀವ್ ರಘುನಾಥ್
click madi shri dhananjayachar pravachanakke
Saturday, March 29, 2008
Bhagavathprerane
ಇಂದು ಆಚಾರ್ಯರ ಸಿದ್ಧಾಂತವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಗೊಂದಲವಿದೆ.ನಾವು ಅಧ್ಯಯನ ಮಾಡಿದ ದೇವಭಾಷೆಗೆ ಸಮಾಜದಲ್ಲಿ ಸರಿಯಾದ ಸ್ಥಾನ ಮಾನ ಸಿಗುತ್ತಿಲ್ಲ ಎಮ್ಬ ಆಲೋಚನೆ ಹೊಕ್ಕಿದೆ. ಆ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ,ಶ್ರೀ ಹರಿ ವಾಯು ಗುರುಗಳ ಪ್ರೇರಣೆ ಅಂತೆ,ಶ್ರೀ ಪೇಜಾವರಶ್ರೀಗಳ ಮಾರ್ಗದರ್ಶನದಲ್ಲಿ ಹೊರಟಿರುವುದೇ 'ಭಗವತ್ಪ್ರೇರಣ'
Subscribe to:
Posts (Atom)